ADVERTISEMENT

ನಾ ಹೋಗುವೆ ಅಮ್ಮ ಕೊಡುವ ಬೆಣ್ಣೆ ತಿನ್ನಲು

ಕೃಷ್ಣಾ ಜನ್ಮಾಷ್ಟಮಿ ಪುಟಾಣಿಗಳಿಂದ ಹಿಡಿದು ಮನೆಯ ಹಿರಿಯರವರೆಗೂ ಬಾಲ ಗೋಪಾಲನ ಜನ್ಮ ದಿನವನ್ನು ಆಚರಿಸುವ ಸಂಭ್ರಮ. ಅದರಲ್ಲೂ ಹೆತ್ತ ತಂದೆ ತಾಯಿಯಂದಿರಿಗೆ ಮಕ್ಕಳನ್ನು ಕೃಷ್ಣಾ ರಾಧೆಯ ವೇಷ ತೊಡಸಿ ಕಣ್ಣು ತುಂಬಿಕೊಳ್ಳುವುದರಲ್ಲೇ ಸಂತಸ.

​ಪ್ರಜಾವಾಣಿ ವಾರ್ತೆ
Published 2 ಸೆಪ್ಟೆಂಬರ್ 2018, 12:17 IST
Last Updated 2 ಸೆಪ್ಟೆಂಬರ್ 2018, 12:17 IST
ಲಿಖಿತಾ ಕೆ. ಆರ್, ಕನಕಪುರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.