`ಗ್ರೀನ್ರೂಂ ಕ್ಲಬ್~ ತಂಡದಿಂದ ಶನಿವಾರ `ನಂಟು-ಅದು ಹೀಗೂ ಉಂಟು~ ನಾಟಕ ಪ್ರದರ್ಶನ. ರಚನೆ/ನಿರ್ದೇಶನ- ಭಾರ್ಗವಿ ನಾರಾಯಣ್.
ಭಾನುವಾರ ರಂಗಶಂಕರ ತಂಡದಿಂದ `ರಾಬಿನ್ಸನ್ ಅಂಡ್ ಕ್ರೂಸೋ~ ನಾಟಕ ಪ್ರದರ್ಶನ. ನಿರ್ದೇಶನ- ಗ್ರೇಸಿಯಸ್ ದೇವರಾಜ್. ಮಧ್ಯಾಹ್ನ 3.30 ಹಾಗೂ ಸಂಜೆ 7.30.
ಕಥಾ ಹಿನ್ನೆಲೆ- ವಿವಾಹ ವಿಚ್ಛೇದನ ನಾಟಕದ ಕಥಾ ಹಂದರ. ಶೀಲಾ ಮತ್ತು ಶಂಕರ್ ಒಬ್ಬರನ್ನೊಬ್ಬರು ಮೆಚ್ಚಿ ಮದುವೆ ಆಗಿರುತ್ತಾರೆ. ಗಂಡ ಹೆಂಡತಿ ಒಬ್ಬರೊಡನೆ ಒಬ್ಬರು ಮನಬಿಚ್ಚಿ ಮಾತನಾಡದ ಕಾರಣ ಮದುವೆಯು ವಿಚ್ಛೇದನದ ಹಂತ ತಲುಪುತ್ತದೆ. ಈ ವಿಷಯವನ್ನಿಟ್ಟುಕೊಂಡು ಹೆಣೆಯಲಾಗಿರುವ ಕಥೆಯೇ `ನಂಟು ಅದು ಹೀಗೂ ಉಂಟು~.
ಸ್ಥಳ: ರಂಗಶಂಕರ: ಜೆ.ಪಿ. ನಗರ 2ನೇ ಹಂತ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.