ADVERTISEMENT

ಅಲ್ವಾರ್‌: ಹತ್ಯೆಯಾದ ಉಮರ್‌ ಖಾನ್ ವಿರುದ್ಧ ಪ್ರಕರಣ

ಪಿಟಿಐ
Published 14 ನವೆಂಬರ್ 2017, 19:30 IST
Last Updated 14 ನವೆಂಬರ್ 2017, 19:30 IST
ಅಲ್ವಾರ್‌: ಹತ್ಯೆಯಾದ  ಉಮರ್‌ ಖಾನ್ ವಿರುದ್ಧ ಪ್ರಕರಣ
ಅಲ್ವಾರ್‌: ಹತ್ಯೆಯಾದ ಉಮರ್‌ ಖಾನ್ ವಿರುದ್ಧ ಪ್ರಕರಣ   

ಜೈಪುರ: ರಾಜಸ್ತಾನದ ಅಲ್ವಾರ್‌ನಲ್ಲಿ ಗೋರಕ್ಷಕರಿಂದ ಹತ್ಯೆಯಾಗಿದ್ದಾರೆ ಎನ್ನಲಾಗಿರುವ ಉಮರ್‌ ಖಾನ್‌ ಹಾಗೂ ಅವರ ಜೊತೆಗಿದ್ದ ತಾಹಿರ್‌ ಖಾನ್ ಮತ್ತು ಜಾವೇದ್‌ ಅವರ ವಿರುದ್ಧ ಗೋವು ಕಳ್ಳಸಾಗಣೆ ಪ್ರಕರಣವನ್ನು ಪೊಲೀಸರು ದಾಖಲಿಸಿದ್ದಾರೆ.

ಹತ್ಯೆಗೆ ಸಂಬಂಧಿಸಿದಂತೆ ಭಗವಾನ್‌ ಸಿಂಗ್‌ ಗುರ್ಜರ್‌ ಮತ್ತು ರಾಮ್‌ವೀರ್‌ ಗುರ್ಜರ್‌ ಎಂಬುವವರನ್ನು ಬಂಧಿಸಿದ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದೆ. ಉಮರ್‌ ಖಾನ್‌ ಶವದ ಮರಣೋತ್ತರ ಪರೀಕ್ಷೆಗೆ ಕುಟುಂಬ ಸದಸ್ಯರು ಇನ್ನೂ ಸಮ್ಮತಿ ನೀಡಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT