ADVERTISEMENT

ಚಿಟ್‌ಫಂಡ್‌ ಅವ್ಯವಹಾರ ಉಪಾಧ್ಯಕ್ಷ ಬಂಧನ

​ಪ್ರಜಾವಾಣಿ ವಾರ್ತೆ
Published 11 ಮಾರ್ಚ್ 2014, 19:30 IST
Last Updated 11 ಮಾರ್ಚ್ 2014, 19:30 IST

ಕೋಲ್ಕತ(ಪಿಟಿಐ): ಕೋಲ್ಕತ್ತ ಮೂಲದ ಶಾರದಾ ಸಮೂಹ ಸಂಸ್ಥೆಯ ಉಪಾಧ್ಯಕ್ಷ ಸೋಮನಾಥ ದತ್ತ ಅವರನ್ನು ಪೊಲೀಸರು ಮಂಗಳ­ವಾರ ಮತ್ತೆ ಬಂಧಿಸಿದ್ದಾರೆ.

ಕೆಲ ದಿನ­ಗಳ ಹಿಂದೆಯಷ್ಟೇ ಇವರಿಗೆ ಜಾಮೀ­ನು ನೀಡಲಾಗಿತ್ತು. ಇದೀಗ ಚಿಟ್‌­ಫಂಡ್‌ ಅವ್ಯವಹಾರ­ದಲ್ಲಿ ಮೋಸ ಮಾಡಿದ ಪ್ರಕರಣದಲ್ಲಿ ಹೂಗ್ಲಿ ಜಿಲ್ಲೆಯ ಶ್ರೀರಾಂಪುರ ಪೊಲೀಸ್‌ ಠಾಣೆ ಅಧಿಕಾರಿಗಳು ಬಂಧಿ­ಸಿ­ದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.