ADVERTISEMENT

ಲೋಕನೀತಿ ಸಮೀಕ್ಷೆ: ಬಿಜೆಪಿಗೆ ಎಚ್ಚರಿಕೆ ಗಂಟೆ

​ಪ್ರಜಾವಾಣಿ ವಾರ್ತೆ
Published 24 ಮೇ 2018, 19:30 IST
Last Updated 24 ಮೇ 2018, 19:30 IST
ಲೋಕನೀತಿ ಸಮೀಕ್ಷೆ: ಬಿಜೆಪಿಗೆ ಎಚ್ಚರಿಕೆ ಗಂಟೆ
ಲೋಕನೀತಿ ಸಮೀಕ್ಷೆ: ಬಿಜೆಪಿಗೆ ಎಚ್ಚರಿಕೆ ಗಂಟೆ   

ನವದೆಹಲಿ: ಲೋಕಸಭೆ ಚುನಾವಣೆಗೆ ಇನ್ನೇನು ವರ್ಷವಿದೆ ಎನ್ನುವಾಗ ಸಿಎಸ್‌ಡಿಎಸ್‌–ಲೋಕನೀತಿ ನಡೆಸಿದ ಸಮೀಕ್ಷೆಯೊಂದು ಕೇಂದ್ರದ ನರೇಂದ್ರ ಮೋದಿ ಸರ್ಕಾರವನ್ನು ಮತ್ತೊಂದು ಅವಧಿಗೆ ಆರಿಸಲು ಸಮೀಕ್ಷೆಯಲ್ಲಿ ಭಾಗಿಯಾದ ಹತ್ತಿರಹತ್ತಿರ ಅರ್ಧದಷ್ಟು ಜನರಿಗೆ ಇಷ್ಟವಿಲ್ಲ ಎಂದು ಹೇಳಿದೆ. ‘ದೇಶದ ಮನಸ್ಥಿತಿ’ ಎಂಬ ಹೆಸರಿನ ಈ ಸಮೀಕ್ಷೆಯು 19 ರಾಜ್ಯಗಳಲ್ಲಿ ನಡೆದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.