ADVERTISEMENT

ಬಿಜೆಪಿ ವಕ್ತಾರ ಸಯ್ಯದ್ ಜಾಫರ್ ಇಸ್ಲಾಂ ಉತ್ತರ ಪ್ರದೇಶದಿಂದ ರಾಜ್ಯಸಭೆಗೆ ಆಯ್ಕೆ

ಏಜೆನ್ಸೀಸ್
Published 4 ಸೆಪ್ಟೆಂಬರ್ 2020, 13:30 IST
Last Updated 4 ಸೆಪ್ಟೆಂಬರ್ 2020, 13:30 IST
ಸಯ್ಯದ್ ಜಾಫರ್ ಇಸ್ಲಾಂ (ಎಎನ್‌ಐ ಚಿತ್ರ)
ಸಯ್ಯದ್ ಜಾಫರ್ ಇಸ್ಲಾಂ (ಎಎನ್‌ಐ ಚಿತ್ರ)   

ಲಖನೌ: ಬಿಜೆಪಿ ವಕ್ತಾರ ಸಯ್ಯದ್ ಜಾಫರ್ ಇಸ್ಲಾಂ ಅವರು ಉತ್ತರ ಪ್ರದೇಶದಿಂದ ಅವಿರೋಧವಾಗಿ ರಾಜ್ಯಸಭೆಗೆ ಆಯ್ಕೆಯಾಗಿದ್ದಾರೆ.

ಸಚಿವ ಸುರೇಶ್ ಕುಮಾರ್ ಖನ್ನಾ ಅವರ ಉಪಸ್ಥಿತಿಯಲ್ಲಿ ವಿಧಾನಸಭೆಯ ವಿಶೇಷ ಕಾರ್ಯದರ್ಶಿ ಮತ್ತು ಚುನಾವಣಾ ಅಧಿಕಾರಿ ಬ್ರಿಜಿಭೂಷಣ್ ದುಬೆ ಅವರು ಜಾಫರ್ ಅವರ ಅಧಿಕೃತ ಪ್ರತಿನಿಧಿ ಜೆಪಿಎಸ್ ರಾಥೋಡ್ ಅವರಿಗೆ ಪ್ರಮಾಣಪತ್ರ ನೀಡಿದರು.

ನಾಮಪತ್ರ ಹಿಂಪಡೆಯಲು ಇಂದು (ಶುಕ್ರವಾರ) ಕೊನೆಯ ದಿನವಾಗಿತ್ತು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.