ADVERTISEMENT

ವಿಡಿಯೊ ನೋಡಿ: ಶ್ರೀನಗರದಲ್ಲಿ ತೀವ್ರ ಹಿಮಪಾತ

​ಪ್ರಜಾವಾಣಿ ವಾರ್ತೆ
Published 5 ಜನವರಿ 2021, 17:07 IST
Last Updated 5 ಜನವರಿ 2021, 17:07 IST

ಶ್ರೀನಗರ: ಕಣಿವೆ ರಾಜ್ಯ ಜಮ್ಮು ಮತ್ತು ಕಾಶ್ಮೀರದಲ್ಲಿ ಭಾರಿ ಹಿಮಪಾತವಾಗುತ್ತಿದೆ. ರಸ್ತೆಗಳ ತುಂಬೆಲ್ಲ ಹಿಮ ಆವರಿಸಿದ್ದು, ಹಲವು ರಸ್ತೆಗಳ ಸಂಚಾರ ಬಂದ್ ಆಗಿದೆ. ಉದಯಪುರ ಮತ್ತು ಶ್ರೀನಗರ ಸಂಚಾರ ಬಂದ್ ಆಗಿದೆ. ಜನಜೀವನದ ನಿತ್ಯದ ಚಟುವಟಿಕೆ ತೊಡಕಾಗಿದ್ದು, ಪ್ರವಾಸಿಗರು ಹಿಮಪಾತದಲ್ಲಿ ಸಂತಸಪಡುತ್ತಿದ್ದಾರೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.