ADVERTISEMENT

ಮಹಾರಾಷ್ಟ್ರ: ಚಿರತೆ ದಾಳಿಗೆ ವ್ಯಕ್ತಿ ಸಾವು

ಪಿಟಿಐ
Published 16 ಫೆಬ್ರುವರಿ 2021, 5:12 IST
Last Updated 16 ಫೆಬ್ರುವರಿ 2021, 5:12 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನಾಗಪುರ: ಮಹಾರಾಷ್ಟ್ರದ ಚಂದ್ರಾಪುರ ಜಿಲ್ಲೆಯ ದುರ್ಗಾಪುರ ಪ್ರದೇಶದಲ್ಲಿ ಚಿರತೆ ದಾಳಿಯಿಂದ ವ್ಯಕ್ತಿಯೊಬ್ಬರು ಮೃತಪಟ್ಟಿದ್ದಾರೆ.

ನರೇಶ್ ಸೋನಾವಾನೆ(40) ಮೃತಪಟ್ಟವರು.ಪೂರ್ವ ಮಹಾರಾಷ್ಟ್ರದ ದುರ್ಗಾಪುರದ ಗಣಿ ಪ್ರದೇಶದ ಬಳಿ ಸೋಮವಾರ ಮಧ್ಯರಾತ್ರಿಈ ಘಟನೆ ನಡೆದಿದೆ ಎಂದು ಅರಣ್ಯ ಇಲಾಖೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT