ADVERTISEMENT

ಹಿರಿಯ ಪತ್ರಕರ್ತ ಬಿ.ಎಸ್‌.ಎಲ್‌. ಪ್ರಸಾದ್ ನಿಧನ

ಪಿಟಿಐ
Published 7 ಆಗಸ್ಟ್ 2020, 11:03 IST
Last Updated 7 ಆಗಸ್ಟ್ 2020, 11:03 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಚೆನ್ನೈ: ಹಿರಿಯ ಕಾನೂನು ಪತ್ರಕರ್ತ ಬಿ.ಎಸ್‌.ಎಲ್‌. ಪ್ರಸಾದ್ ಅವರು ಗುರುವಾರ ನಿಧನರಾಗಿದ್ದಾರೆ ಎಂದು ಕುಟುಂಬ ಮೂಲಗಳು ತಿಳಿಸಿವೆ.

66 ವರ್ಷದ ಪ್ರಸಾದ್,ಕಳೆದ ಕೆಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ಇತ್ತೀಚೆಗೆ‌ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಪ್ರಸಾದ್‌ ಅವರು ಪತ್ನಿಯನ್ನು ಅಗಲಿದ್ದಾರೆ.

ನ್ಯಾಯಾಲಯ ವರದಿಗಾರಿಕೆಯಲ್ಲಿ ಅನುಭವಿಯಾಗಿದ್ದು, ನಿಖರತೆಗೆ ಹೆಸರುವಾಸಿಯಾಗಿದ್ದರು. ಮದ್ರಾಸ್‌ ಹೈಕೋರ್ಟ್‌ ವರದಿಗಳನ್ನು10 ವರ್ಷಗಳಿಂದ ಪಿಟಿಐ ಸುದ್ದಿ ಸಂಸ್ಥೆಗೆ ಬರೆಯುತ್ತಿದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.