ADVERTISEMENT

15 ಡಿವೈಎಸ್ಪಿಗಳ ವರ್ಗಾವಣೆ

​ಪ್ರಜಾವಾಣಿ ವಾರ್ತೆ
Published 24 ಜುಲೈ 2021, 20:06 IST
Last Updated 24 ಜುಲೈ 2021, 20:06 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ    

ಬೆಂಗಳೂರು: ರಾಜ್ಯದ 15 ಡಿವೈ ಎಸ್ಪಿ/ಎಸಿಪಿಗಳನ್ನು ವರ್ಗಾವಣೆ ಮಾಡಲಾಗಿದೆ.

ವಿವರ: ವಿ.ಕೆ. ವಾಸುದೇವ್ –ಚಿಕ್ಕಬಳ್ಳಾಪುರ ಉಪವಿಭಾಗ, ವಿಶ್ವನಾಥ್‌ರಾವ್ ಕುಲಕರ್ಣಿ– ಹೊಸಪೇಟೆ ಉಪವಿಭಾಗ, ಎಚ್‌.ಆರ್. ಅನಿಲ್‌ಕುಮಾರ್– ಸಕಲೇ ಶಪುರ ಉಪವಿಭಾಗ, ಜಿ.ಎಸ್. ಗಜೇಂದ್ರ ಪ್ರಸಾದ್– ಮಡಿಕೇರಿ ಉಪವಿಭಾಗ, ಬಿ.ಎಸ್. ಅಬ್ದುಲ್ ಖಾದರ್– ಪುಲಿಕೇಶಿನಗರ ಉಪ ವಿಭಾಗ, ಎಂ.ಇ.ಮನೋಜ್‌ ಕುಮಾರ್– ಯಲಹಂಕ ಉಪ ವಿಭಾಗ, ಎನ್‌.ಟಿ.ಶ್ರೀನಿವಾಸ
ರೆಡ್ಡಿ– ಅರಣ್ಯ ಘಟಕ, ಮಲ್ಲೇಶಪ್ಪ ಮಲ್ಲಾಪುರ– ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ), ರವೀಂದ್ರ ಎಸ್. ಶಿರೂರ– ಬೆಳಗಾವಿ ಡಿಸಿಆರ್‌ಇ, ಆರ್‌. ಜಯರಾಮ್– ಸಿಐಡಿ, ಕೆ. ರವಿಶಂಕರ್– ಪೊಲೀಸ್ ಪ್ರಧಾನ ಕಚೇರಿ ಅಪರಾಧ ವಿಭಾಗ, ವಿ. ರಘುಕುಮಾರ್– ರಾಜ್ಯ ಗುಪ್ತದಳ, ಆರ್‌. ಗೋಪಿ– ಸಿಐಡಿ, ತಬರಕ್ ಫಾತಿಮಾ– ಸಿಐಡಿ, ಎಚ್‌.ಎಸ್.ರಾಮಲಿಂಗೇಗೌಡ– ಬೆಂಗಳೂರು ಸಿಸಿಆರ್‌ಬಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT