ADVERTISEMENT

ಖಾತೆ ಬದಲಾವಣೆ; ಮಾಧುಸ್ವಾಮಿಗೆ ಪ್ರವಾಸೋದ್ಯಮ, ಆನಂದ್‌ ಸಿಂಗ್‌ಗೆ ಮೂಲಸೌಕರ್ಯ

​ಪ್ರಜಾವಾಣಿ ವಾರ್ತೆ
Published 25 ಜನವರಿ 2021, 12:20 IST
Last Updated 25 ಜನವರಿ 2021, 12:20 IST
ಆನಂದ್ ಸಿಂಗ್ ಮತ್ತು ಮಾಧುಸ್ವಾಮಿ
ಆನಂದ್ ಸಿಂಗ್ ಮತ್ತು ಮಾಧುಸ್ವಾಮಿ   

ಬೆಂಗಳೂರು: ಸಚಿವರಾದ ಜೆ.ಸಿ. ಮಾಧುಸ್ವಾಮಿ ಮತ್ತು ಆನಂದ್‌ ಸಿಂಗ್ ಅವರ ಖಾತೆಗಳನ್ನು ಪುನಃ ಬದಲಿಸಲಾಗಿದೆ. ಡಾ.ಕೆ. ಸುಧಾಕರ್‌ ಅವರ ಒತ್ತಡಕ್ಕೆ ಮಣಿದು ವೈದ್ಯಕೀಯ ಶಿಕ್ಷಣ ಖಾತೆ ಅವರಿಗೇ ನೀಡಲಾಗಿದೆ.

ಮಾಧುಸ್ವಾಮಿ ಅವರಿಗೆ ಪ್ರವಾಸೋದ್ಯಮ, ಪರಿಸರ ಮತ್ತು ಜೀವಿಶಾಸ್ತ್ರ, ಆನಂದಸಿಂಗ್‌ ಅವರಿಗೆ ಮೂಲಭೂತ ಸೌಕರ್ಯ ಅಭಿವೃದ್ಧಿ, ಹಜ್‌ ಮತ್ತು ವಕ್ಫ್‌ ಖಾತೆ ನೀಡಲಾಗಿದೆ.

ಈ ಸಂಬಂಧ ಸಂಜೆ ಅಧಿಸೂಚನೆ ಹೊರಡಿಸಲಾಗಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.