ADVERTISEMENT

ವಿನಾಯಕ ಗುಜ್ಜಾರ್ ಛಾಯಾಚಿತ್ರಕ್ಕೆ ಚಿನ್ನದ ಪದಕ

​ಪ್ರಜಾವಾಣಿ ವಾರ್ತೆ
Published 31 ಡಿಸೆಂಬರ್ 2019, 20:40 IST
Last Updated 31 ಡಿಸೆಂಬರ್ 2019, 20:40 IST
ಬಹುಮಾನ ಪಡೆದ ಛಾಯಾಚಿತ್ರ
ಬಹುಮಾನ ಪಡೆದ ಛಾಯಾಚಿತ್ರ   

ತೀರ್ಥಹಳ್ಳಿ: ಇಂದೋರಿನ ಮಾಲ್ವಾ ಫೋಟೊ ಸಂಸ್ಥೆ ನಡೆಸಿದ ರಾಷ್ಟ್ರಮಟ್ಟದ ವನ್ಯಜೀವಿ ಛಾಯಾಚಿತ್ರ ಸ್ಪರ್ಧೆಯಲ್ಲಿ ತಾಲ್ಲೂಕಿನ ವಿನಾಯಕ ಗುಜ್ಜಾರ್ ಅವರ ‘ಹೂಪೋ ತಾಯಿ ಹಕ್ಕಿಯ ಆರೈಕೆ’ ಛಾಯಾಚಿತ್ರಕ್ಕೆ ಫೆಡರೇಷನ್ ಆಫ್ ಇಂಡಿಯನ್ ಪೋಟೋಗ್ರಫಿ (ಎಫ್‌ಐಪಿ) ಚಿನ್ನದ ಪದಕ ಲಭಿಸಿದೆ.

ಇದೇ ಛಾಯಾಚಿತ್ರಕ್ಕೆ ಸ್ವಾನ್ ನ್ಯಾಷನಲ್ ಸಲೂನ್ ಸ್ಪರ್ಧೆಯಲ್ಲೂ ಕಂಚಿನ ಪದಕ ದೊರೆತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT