ADVERTISEMENT

Video | ಹೆಣ್ಣು ಭ್ರೂಣ ಹತ್ಯೆ ದೇಶಕ್ಕೆ ಕಳಂಕ: ಶಾಸಕ ಶರತ್‌ ಬಚ್ಚೇಗೌಡ

ಪ್ರಜಾವಾಣಿ ವಿಶೇಷ
Published 14 ಡಿಸೆಂಬರ್ 2023, 7:32 IST
Last Updated 14 ಡಿಸೆಂಬರ್ 2023, 7:32 IST

ಹೊಸಕೋಟೆಯ ಆಸ್ಪತ್ರೆಯಲ್ಲಿ 5 ತಿಂಗಳ ಹೆಣ್ಣು ಭ್ರೂಣ ಪತ್ತೆಯಾಗಿದೆ. ರಾಜ್ಯದಲ್ಲಿ ಇದೇ ಮೊದಲಬಾರಿಗೆ ತನಿಖೆ ನಡೆಸುವ ಸಮಯದಲ್ಲಿ ಹತ್ಯೆ ಮಾಡಲಾದ ಭ್ರೂಣ ಪತ್ತೆಯಾಗಿದೆ. ಕಲಾಪದಲ್ಲಿ ಈ ವಿಚಾರವಾಗಿ ಮಾತನಾಡಿದ ಕಾಂಗ್ರೆಸ್‌ನ ಶರತ್‌ ಬಚ್ಚೇಗೌಡ ಹೆಣ್ಣು ಭ್ರೂಣ ಹತ್ಯೆ ದೇಶಕ್ಕೆ ಅಂಟಿದ ಕಳಂಕ. ಇದನ್ನು ನಮ್ಮ ದೇಶದಿಂದ ಅಳಿಸಿ ಹಾಕಬೇಕು. ತಪ್ಪತಸ್ಥರಿಗೆ ಕಠಿಣ ಶಿಕ್ಷೆ ವಿಧಿಸಬೇಕು ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.