ADVERTISEMENT

PV Facebook LIVE|ಸರಣಿ ಚಿಂತನೆ: ಮೂಡ್ನಾಕೂಡು ಅವರಿಂದ ಶೋಷಿತರ ಸಂಕಟಗಳ ಚಿಂತನೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 23 ಜೂನ್ 2021, 13:13 IST
Last Updated 23 ಜೂನ್ 2021, 13:13 IST
ಪ್ರಜಾವಾಣಿ ಫೇಸ್ಬುಕ್‌ Liveನಲ್ಲಿ ಪಾಲ್ಗೊಂಡ ಡಾ. ಮೂಡ್ನಾಕೂಡು ಚಿನ್ನಸ್ವಾಮಿ.
ಪ್ರಜಾವಾಣಿ ಫೇಸ್ಬುಕ್‌ Liveನಲ್ಲಿ ಪಾಲ್ಗೊಂಡ ಡಾ. ಮೂಡ್ನಾಕೂಡು ಚಿನ್ನಸ್ವಾಮಿ.   

ಬೆಂಗಳೂರು: 'ಕೊರೊನಾ ಕಾಡಿದ ಸಮಯ ಆಗಿದ್ದು - ಆಗಬೇಕಾದದ್ದು' ಈ ಕುರಿತು ಪ್ರಜಾವಾಣಿಯಲ್ಲಿ ಸರಣಿ ಚಿಂತನೆ ನಡೆಯುತ್ತಿದೆ.

ಇಂದಿನ ಸಂವಾದದಲ್ಲಿ 'ಶೋಷಿತರ ಸಂಕಟಗಳು' ವಿಷಯದ ಬಗ್ಗೆ ಕವಿಗಳು ಹಾಗೂ ಪ್ರಗತಿಪರ ಚಿಂತಕರು ಡಾ. ಮೂಡ್ನಾಕೂಡು ಚಿನ್ನಸ್ವಾಮಿ ಅವರಿಂದ ಚಿಂತನೆ ನಡೆಯಲಿದೆ.

ಲೈವ್ ಇಲ್ಲಿದೆ ನೋಡಿ

ADVERTISEMENT

ಸಂವಾದದಲ್ಲಿ ನೀವೂ ಪಾಲ್ಗೊಳ್ಳಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.