ದೀಪಾವಳಿ ವಿಶೇಷಾಂಕ 2022 ಕಥೆ –ಕವನ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಣೆ ಸಮಾರಂಭ
ಕನ್ನಡದ ಸೃಜನಶೀಲತೆಯ ಸ್ವರೂಪ ಕುರಿತು ವಿಶೇಷ ಉಪನ್ಯಾಸ ಹಾಗೂ ವಿಜೇತರಿಗೆ ಬಹುಮಾನ ವಿತರಣೆ
ಹಿರಿಯ ಸಾಹಿತಿ ರಹಮತ್ ತರೀಕೆರೆ ಅವರಿಂದ
ಸ್ಥಳ: ನ್ಯಾಷನಲ್ ಕಾಲೇಜು ಸಭಾಂಗಣ, ಬಸವನಗುಡಿ, ಬೆಂಗಳೂರು
ದಿನಾಂಕ: ಶನಿವಾರ, ನವೆಂಬರ್ 11, 2022
ಸಮಯ: ಸಂಜೆ 4 ಗಂಟೆಗೆ ನಿಮಗಿದೊ
ಆದರದ ಆಮಂತ್ರಣ ‘ಪ್ರಜಾವಾಣಿ ಬಳಗ’
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.