ADVERTISEMENT

7 ಡಿವೈಎಸ್ಪಿ ವರ್ಗಾವಣೆ

​ಪ್ರಜಾವಾಣಿ ವಾರ್ತೆ
Published 15 ಜುಲೈ 2021, 11:41 IST
Last Updated 15 ಜುಲೈ 2021, 11:41 IST
   

ಬೆಂಗಳೂರು: ರಾಜ್ಯದ 7 ಡಿವೈಎಸ್ಪಿ/ಎಸಿಪಿಗಳನ್ನು ವರ್ಗಾವಣೆಗೊಳಿಸಿ ಪೊಲೀಸ್ ಸಿಬ್ಬಂದಿ ಮಂಡಳಿ ಗುರುವಾರ ಆದೇಶ ಹೊರಡಿಸಿದೆ.

ವರ್ಗಾವಣೆಯಾದವರು: ಎಚ್‌.ಶ್ರೀನಿವಾಸ್; ತುಮಕೂರು ನಗರ ಉಪ ವಿಭಾಗ, ಎಚ್‌.ಜೆ. ತಿಪ್ಪೇಸ್ವಾಮಿ; ಸಿಟಿಎಸ್‌ಬಿ ಬೆಂಗಳೂರು, ಕಿಶೋರ್ ಭರಣಿ; ಮಾರತ್ತಹಳ್ಳಿ ಉಪವಿಭಾಗ, ಶಾಂತಮಲ್ಲಪ್ಪ; ವೈಟ್‌ಫೀಲ್ಡ್ ಉಪವಿಭಾಗ, ಅನ್ಸರ್ ಅಲಿ; ಚೆಸ್ಕಾಂ ವಿಚಕ್ಷಣಾ ದಳ, ಎಂ.ಇ.ಮನೋಜ್‌ಕುಮಾರ್; ಸಿಐಡಿ, ಎಂ. ಜಗದೀಶ್;ಲೋಕಾಯುಕ್ತ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT