ಕರ್ನಾಟಕ ಲೋಕಾಯುಕ್ತ
ಬೆಂಗಳೂರು: ಆದಾಯಕ್ಕಿಂತ ಹೆಚ್ಚು ಆಸ್ತಿ ಗಳಿಸಿದ ಆರೋಪದ ಮೇಲೆ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿದ, ರಾಜ್ಯ ಸರ್ಕಾರದ ಅಧಿಕಾರಿಗಳು ಅಪಾರ ಪ್ರಮಾಣದ ಸ್ಥಿರಾಸ್ತಿ ಹೊಂದಿರುವುದು ಪತ್ತೆಯಾಗಿದೆ. ಅಧಿಕಾರಿಗಳ ಒಟ್ಟು ಆಸ್ತಿ ವಿವರ ಹೀಗಿದೆ.
ಮಂಜುನಾಥ ಜಿ.
ವೈದ್ಯಾಧಿಕಾರಿ, ಹೆರಿಗೆ ಆಸ್ಪತ್ರೆ, ಮಲ್ಲಸಂದ್ರ, ಬೆಂಗಳೂರು
₹1.85 ಕೋಟಿ
ಮೌಲ್ಯದ 1 ನಿವೇಶನ, 1 ಮನೆ, 1 ಫ್ಲ್ಯಾಟ್
₹1.39 ಕೋಟಿ
ಮೌಲ್ಯದ ಚಿನ್ನಾಭರಣ, ವಾಹನಗಳು, ನಗದು ಮತ್ತು ಗೃಹೋಪಯೋಗಿ ವಸ್ತುಗಳು
₹3.24 ಕೋಟಿ
ಆಸ್ತಿಯ ಒಟ್ಟು ಮೌಲ್ಯ
–––––––
ಎಂ.ಕೆ.ಗಂಗಮರಿಗೌಡ
ಸರ್ವೇಯರ್, ಕೆಐಎಡಿಬಿ, ಬೆಂಗಳೂರು
₹3.58 ಕೋಟಿ
ಮೌಲ್ಯದ 2 ನಿವೇಶನ, 2 ಮನೆ, 2 ಎಕರೆ ಕೃಷಿ ಜಮೀನು
₹1.08 ಕೋಟಿ
ಮೌಲ್ಯದ ಚಿನ್ನಾಭರಣ, ವಾಹನಗಳು, ನಗದು ಮತ್ತು ಗೃಹೋಪಯೋಗಿ ವಸ್ತುಗಳು
₹4.66 ಕೋಟಿ
ಆಸ್ತಿಯ ಒಟ್ಟು ಮೌಲ್ಯ
–––––––
ಎನ್.ಚಂದ್ರಶೇಖರ್
ಸಹಾಯಕ ನಿರ್ದೇಶಕ, ಕೃಷಿ ಇಲಾಖೆ, ಹೊಳಲ್ಕೆರೆ, ಚಿತ್ರದುರ್ಗ
₹4.02 ಕೋಟಿ
ಮೌಲ್ಯದ 4 ನಿವೇಶನ, 4 ಮನೆ, 15 ಎಕರೆ 8 ಗುಂಟೆ ಕೃಷಿ ಜಮೀನು
₹1.12 ಕೋಟಿ
ಮೌಲ್ಯದ ಚಿನ್ನಾಭರಣ, ವಾಹನಗಳು, ನಗದು ಮತ್ತು ಗೃಹೋಪಯೋಗಿ ವಸ್ತುಗಳು
₹5.14 ಕೋಟಿ
ಆಸ್ತಿಯ ಒಟ್ಟು ಮೌಲ್ಯ
–––––––
ಕೆ.ಎಚ್.ಜಗದೀಶ ನಾಯ್ಕ
ಸಹಾಯಕ ಎಂಜಿನಿಯರ್, ಕೆಆರ್ಐಡಿಎಲ್, ದಾವಣಗೆರೆ
₹1.55 ಕೋಟಿ
ಮೌಲ್ಯದ 5 ನಿವೇಶನ, 3 ಮನೆ, 17 ಎಕರೆ ಕೃಷಿ ಜಮೀನು
₹48.82
ಮೌಲ್ಯದ ಚಿನ್ನಾಭರಣ, ವಾಹನಗಳು, ನಗದು ಮತ್ತು ಗೃಹೋಪಯೋಗಿ ವಸ್ತುಗಳು
₹2.04 ಕೋಟಿ
ಆಸ್ತಿಯ ಒಟ್ಟು ಮೌಲ್ಯ
–––––––
ಬಿ.ಎಸ್.ನಡುವಿನ ಮನೆ
ಕಿರಿಯ ಸಹಾಯಕ, ಆಹಾರ ನಿಗಮ, ದಾವಣಗೆರೆ
₹1.70 ಕೋಟಿ
ಮೌಲ್ಯದ 1 ನಿವೇಶನ, 4 ಮನೆ, 20 ಎಕರೆ ಕೃಷಿ ಜಮೀನು
₹59.75
ಮೌಲ್ಯದ ಚಿನ್ನಾಭರಣ, ವಾಹನಗಳು, ನಗದು ಮತ್ತು ಗೃಹೋಪಯೋಗಿ ವಸ್ತುಗಳು
₹2.30 ಕೋಟಿ
ಆಸ್ತಿಯ ಒಟ್ಟು ಮೌಲ್ಯ
–––––––
ಬಸವೇಶ ಶಿವಪ್ಪ ಶಿಡೆನೂರ
ಕಾರ್ಯನಿರ್ವಾಹಕ ಅಧಿಕಾರಿ (ಪ್ರಭಾರ), ಸವಣೂರು ತಾಲ್ಲೂಕು ಪಂಚಾಯತಿ, ಹಾವೇರಿ
₹65.07 ಲಕ್ಷ
ಮೌಲ್ಯದ 6 ನಿವೇಶನ, 1 ಮನೆ
₹1.02 ಕೋಟಿ
ಮೌಲ್ಯದ ಚಿನ್ನಾಭರಣ, ವಾಹನಗಳು, ನಗದು ಮತ್ತು ಗೃಹೋಪಯೋಗಿ ವಸ್ತುಗಳು
₹1.67 ಕೋಟಿ
ಆಸ್ತಿಯ ಒಟ್ಟು ಮೌಲ್ಯ
–––––––
ಅಶೋಕ್ ಶಂಕರಪ್ಪ ಅರಳೇಶ್ವರ
ರೆವಿನ್ಯೂ ಇನ್ಸ್ಪೆಕ್ಟರ್, ರಾಣೆಬೆನ್ನೂರು ತಾಲ್ಲೂಕು ಕಚೇರಿ, ಹಾವೇರಿ
₹1.26 ಕೋಟಿ
ಮೌಲ್ಯದ 2 ನಿವೇಶನ, 2 ಮನೆ, 11 ಎಕರೆ 20 ಗುಂಟೆ ಕೃಷಿ ಜಮೀನು
₹99.90 ಲಕ್ಷ
ಮೌಲ್ಯದ ಚಿನ್ನಾಭರಣ, ವಾಹನಗಳು, ನಗದು ಮತ್ತು ಗೃಹೋಪಯೋಗಿ ವಸ್ತುಗಳು
₹2.25 ಕೋಟಿ
ಆಸ್ತಿಯ ಒಟ್ಟು ಮೌಲ್ಯ
–––––––
ಧೂಳಪ್ಪ
ಸಹಾಯಕ ನಿರ್ದೇಶಕ, ತೋಟಗಾರಿಕೆ ಇಲಾಖೆ, ಔರಾದ್, ಬೀದರ್
₹1.82 ಕೋಟಿ
ಮೌಲ್ಯದ 2 ನಿವೇಶನ, 1 ಮನೆ, 33 ಎಕರೆ ಕೃಷಿ ಜಮೀನು
₹1.56 ಕೋಟಿ
ಮೌಲ್ಯದ ಚಿನ್ನಾಭರಣ, ವಾಹನಗಳು, ನಗದು ಮತ್ತು ಗೃಹೋಪಯೋಗಿ ವಸ್ತುಗಳು
₹3.39 ಕೋಟಿ
ಆಸ್ತಿಯ ಒಟ್ಟು ಮೌಲ್ಯ
–––––––
ಲಕ್ಷ್ಮೀನಾರಾಯಣ ಪಿ.ನಾಯಕ್
ಆರ್ಟಿಒ, ಸಾರಿಗೆ ಇಲಾಖೆ, ಉಡುಪಿ
₹47.50 ಲಕ್ಷ
ಮೌಲ್ಯದ 3 ನಿವೇಶನ, 3 ಮನೆ
₹1.73 ಕೋಟಿ
ಮೌಲ್ಯದ ಚಿನ್ನಾಭರಣ, ವಾಹನಗಳು, ನಗದು ಮತ್ತು ಗೃಹೋಪಯೋಗಿ ವಸ್ತುಗಳು
₹2.21 ಕೋಟಿ
ಆಸ್ತಿಯ ಒಟ್ಟು ಮೌಲ್ಯ
–––––––
ಚೇತನ್
ಕಿರಿಯ ಎಂಜಿನಿಯರ್, ಕೆಬಿಜೆಎನ್ಎಲ್, ಕಮಟಗಿ, ಬಾಗಲಕೋಟೆ
₹1.20 ಕೋಟಿ
ಮೌಲ್ಯದ 3 ನಿವೇಶನ, 1 ಮನೆ, 5 ಎಕರೆ 20 ಗುಂಟೆ ಕೃಷಿ ಜಮೀನು
₹47.28 ಲಕ್ಷ
ಮೌಲ್ಯದ ಚಿನ್ನಾಭರಣ, ವಾಹನಗಳು, ನಗದು ಮತ್ತು ಗೃಹೋಪಯೋಗಿ ವಸ್ತುಗಳು
₹1.67 ಕೋಟಿ
ಆಸ್ತಿಯ ಒಟ್ಟು ಮೌಲ್ಯ
–––––––
ಜ್ಯೋತಿ ಮೇರಿ
ಎಫ್ಡಿಎ, ಲೆಕ್ಕಪತ್ರ ಶಾಖೆ, ಆರೋಗ್ಯ ಇಲಾಖೆ, ಹಾಸನ
₹1.12 ಕೋಟಿ
ಮೌಲ್ಯದ 3 ನಿವೇಶನ, 1 ಮನೆ, 5 ಎಕರೆ 20 ಗುಂಟೆ ಕೃಷಿ ಜಮೀನು
₹1.04 ಕೋಟಿ
ಮೌಲ್ಯದ ಚಿನ್ನಾಭರಣ, ವಾಹನಗಳು, ನಗದು ಮತ್ತು ಗೃಹೋಪಯೋಗಿ ವಸ್ತುಗಳು
₹2.17 ಕೋಟಿ
ಆಸ್ತಿಯ ಒಟ್ಟು ಮೌಲ್ಯ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.