ADVERTISEMENT

ಜಿಎಸ್‌ಟಿಯಲ್ಲಿರುವ ಇನ್ಪುಟ್‌ ಮೊದಲು ತೆಗಿಬೇಕು: ಶಿವಲಿಂಗೇಗೌಡ ಆಗ್ರಹ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 14 ಜುಲೈ 2023, 11:05 IST
Last Updated 14 ಜುಲೈ 2023, 11:05 IST
ಸಾರಾಂಶ

ಸರಕು ಮತ್ತು ಸೇವೆಗಳ ತೆರಿಗೆ ತಿದ್ದುಪಡಿ ವಿಧೇಯಕ(2023)ವನ್ನು ಸಚಿವ ಎಚ್‌.ಕೆ ಪಾಟೀಲ್‌ ಮಂಡಿಸಿದರು. ವಿಧೇಯಕ ಮೇಲೆ ನಡೆದ ಚರ್ಚೆಯಲ್ಲಿ ಮಾತನಾಡಿದ ಕಾಂಗ್ರೆಸ್‌ ಸದಸ್ಯ ಶಿವಲಿಂಗೇಗೌಡ ಅವರು, ಜಿಎಸ್‌ಟಿಯಲ್ಲಿರುವು ಇನ್‌ಪುಟ್‌ ಮೊದಲು ತೆಗಿಯಬೇಕು ಎಂದು ಆಗ್ರಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.