ADVERTISEMENT

ಭಾರತದ ಎನ್‌ಸಿಸಿ ರಾಯಭಾರಿಯಾಗಿ ಕೊಡಗಿನ ಸ್ಪಂದನಾ

​ಪ್ರಜಾವಾಣಿ ವಾರ್ತೆ
Published 3 ಡಿಸೆಂಬರ್ 2018, 17:27 IST
Last Updated 3 ಡಿಸೆಂಬರ್ 2018, 17:27 IST
ಸ್ಪಂದನಾ ಸುರೇಶ್
ಸ್ಪಂದನಾ ಸುರೇಶ್   

ಸುಂಟಿಕೊಪ್ಪ: ಭಾರತದ ಎನ್‌ಸಿಸಿ ರಾಯಭಾರಿಯಾಗಿ ಕೊಡಗಿನ ಸುಂಟಿಕೊಪ್ಪದ ಸ್ಪಂದನಾ ಸುರೇಶ್ ಆಯ್ಕೆಯಾಗಿದ್ದು, ಸೋಮವಾರ ಮಾಲ್ಡೀವ್ಸ್‌ಗೆ ತೆರಳಿದ್ದಾರೆ. 2017–18ನೇ ಸಾಲಿನಲ್ಲಿ ಗಣರಾಜ್ಯೋತ್ಸವ ಪಥ ಸಂಚಲನದಲ್ಲಿ ಪಾಲ್ಗೊಂಡಿದ್ದರು.

ಎನ್‌ಸಿಸಿ ರಾಷ್ಟ್ರೀಯ ಮಟ್ಟದ ಪ್ರತಿಭಾ ಪರೀಕ್ಷೆಯಲ್ಲಿ ಆಯ್ಕೆಯಾಗಿ ಗಮನ ಸೆಳೆದಿದ್ದರು. ಮಾಲ್ಡೀವ್ಸ್‌ನಲ್ಲಿ ನಡೆಯುವ ಯೂತ್ ಎಕ್ಸ್‌ಚೇಂಜ್‌ ಪ್ರೋಗ್ರಾಂನಲ್ಲಿ (ವೈಯಿಪಿ) ಭಾರತದ 4 ಸದಸ್ಯರ ತಂಡದಲ್ಲಿ ಕರ್ನಾಟಕ ಹಾಗೂ ಗೋವಾ ವಿಭಾಗವನ್ನು ಇವರು ಪ್ರತಿನಿಧಿಸುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT