ADVERTISEMENT

PHOTOS | Mysuru Dasara: ದಸರೆಯ ಖುಷಿಗೆ ಕೃಷಿ ಮೇಳದ ಮೆರುಗು

ಪ್ರಜಾವಾಣಿ ವಿಶೇಷ
Published 20 ಅಕ್ಟೋಬರ್ 2023, 15:46 IST
Last Updated 20 ಅಕ್ಟೋಬರ್ 2023, 15:46 IST
<div class="paragraphs"><p>ಮೈಸೂರಿನಲ್ಲಿ ರೈತ ದಸರಾ ಅಂಗವಾಗಿ ಶುಕ್ರವಾರ ಆಯೋಜಿಸಿದ್ದ ಮೆರವಣಿಗೆಯನ್ನು ಕೃಷಿ ಸಚಿವ ಎನ್. ಚಲುವರಾಯಸ್ವಾಮಿ ಎತ್ತಿನಗಾಡಿಯಲ್ಲಿ ಸಾಗಿ ಉದ್ಘಾಟಿಸಿದರು</p></div>

ಮೈಸೂರಿನಲ್ಲಿ ರೈತ ದಸರಾ ಅಂಗವಾಗಿ ಶುಕ್ರವಾರ ಆಯೋಜಿಸಿದ್ದ ಮೆರವಣಿಗೆಯನ್ನು ಕೃಷಿ ಸಚಿವ ಎನ್. ಚಲುವರಾಯಸ್ವಾಮಿ ಎತ್ತಿನಗಾಡಿಯಲ್ಲಿ ಸಾಗಿ ಉದ್ಘಾಟಿಸಿದರು

   

ಮೈಸೂರಿನಲ್ಲಿ ರೈತ ದಸರಾ ಅಂಗವಾಗಿ ಶುಕ್ರವಾರ ಕಲಾತಂಡಗಳು ಹಾಗೂ ಎತ್ತಿನ ಗಾಡಿಗಳ ಮೆರವಣಿಗೆ ನಡೆಯಿತು

ಕೃಷಿ ವಸ್ತುಪ್ರದರ್ಶನವನ್ನು ಕೃಷಿ ಸಚಿವ ಎನ್. ಚಲುವರಾಯಸ್ವಾಮಿ ಉದ್ಘಾಟಿಸಿ ಪಪ್ಪಾಯ ಹಣ್ಣಿನ ಘಮ ಸವಿದರು. ಶಾಸಕ ಕೆ. ಹರೀಶ್‌ಗೌಡ ಹಾಗೂ ಪಶುಸಂಗೋಪನಾ ಸಚಿವ ಕೆ.ವೆಂಕಟೇಶ್ ಇದ್ದಾರೆ

ADVERTISEMENT

ಮೈಸೂರಿನಲ್ಲಿ ರೈತ ದಸರಾ ಅಂಗವಾಗಿ ಶುಕ್ರವಾರ ಆಯೋಜಿಸಿದ್ದ ಮೆರವಣಿಗೆಯಲ್ಲಿ ಗಮನ ಸೆಳೆದ ಬಂಡೂರು ಕುರಿಗಳ ‍ಪ್ರದರ್ಶನ

ರೈತ ದಸರಾ ಕೃಷಿ ವಸ್ತುಪ್ರದರ್ಶನದಲ್ಲಿ ಅತ್ಯಾಧುನಿಕ ಯಂತ್ರೋಪಕರಣಗಳನ್ನು ಪ್ರದರ್ಶಿಸಲಾಯಿತು

ಕೃಷಿ ವಸ್ತುಪ್ರದರ್ಶನದಲ್ಲಿ ಗಮನ ಸೆಳೆದ ಬಂಡೂರು ಕುರಿಗಳು

ಕೃಷಿ ವಸ್ತುಪ್ರದರ್ಶನದಲ್ಲಿ ಹಳ್ಳಿಕಾರ್‌ ತಳಿಯ ರಾಸನ್ನು ಕೃಷಿ ಸಚಿವ ಎನ್. ಚಲುವರಾಯಸ್ವಾಮಿ ಹಾಗೂ ಪಶುಸಂಗೋಪನಾ ಸಚಿವ ಕೆ.ವೆಂಕಟೇಶ್‌ ವೀಕ್ಷಿಸಿದರು

ಕೃಷಿ ವಸ್ತುಪ್ರದರ್ಶನದಲ್ಲಿ ರೈತರಿಗೆ ಮಾಹಿತಿ ನೀಡುತ್ತಿರುವ ತೋಟಗಾರಿಕಾ ಕಾಲೇಜಿನ ವಿದ್ಯಾರ್ಥಿಗಳು

ಕೃಷಿ ವಸ್ತುಪ್ರದರ್ಶನವನ್ನು ವೀಕ್ಷಿಸುತ್ತಿರುವ ಮಹಿಳೆಯರು

ಮೈಸೂರಿನಲ್ಲಿ ರೈತ ದಸರಾ ಅಂಗವಾಗಿ ಶುಕ್ರವಾರ ಜೆ.ಕೆ. ಮೈದಾನದಲ್ಲಿ ಆಯೋಜಿಸಿದ್ದ ಕೃಷಿ ವಸ್ತುಪ್ರದರ್ಶನವನ್ನು ಕೃಷಿ ಸಚಿವ ಎನ್. ಚಲುವರಾಯಸ್ವಾಮಿ ಉದ್ಘಾಟಿಸಿದರು. ಉ‍ಪ ಮೇಯರ್ ಜಿ.ರೂಪಾ, ಶಾಸಕರಾದ ರಮೇಶ್‌ಬಾಬು ಬಂಡಿಸಿದ್ದೇಗೌಡ, ಕೆ. ಹರೀಶ್‌ಗೌಡ, ರೇಷ್ಮೆ ಸಚಿವ ಕೆ.ವೆಂಕಟೇಶ್, ಮೇಯರ್‌ ಶಿವಕುಮಾರ್ ಇದ್ದಾರೆ

ರೈತ ದಸರಾ ಕಾರ್ಯಕ್ರಮದಲ್ಲಿ ಪ್ರಗತಿಪರ ಕೃಷಿಕರನ್ನು ಸನ್ಮಾನಿಸಲಾಯಿತು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.