Photos- ರಾಜ್ಯದ ವಿವಿಧೆಡೆ ರೈತರು, ಕಾರ್ಮಿಕರು, ಯುವಜನರಿಂದ ಪ್ರತಿಭಟನೆ
ಎಪಿಎಂಸಿ, ಭೂ ಸುಧಾರಣಾ ತಿದ್ದುಪಡಿ ಕಾಯ್ದೆಗಳನ್ನು ವಿರೋಧಿಸಿರೈತ - ಕಾರ್ಮಿಕ - ದಲಿತ - ವಿದ್ಯಾರ್ಥಿ - ಯುವಜನ - ಮಹಿಳಾ ಸಂಘಟನೆಗಳು, ಕಾಂಗ್ರೆಸ್, ಸಿಪಿಎಂ, ಸಿಪಿಐ, ಜೆಡಿಎಸ್ ಸೇರಿದಂತೆ ವಿವಿಧ ಸಂಘಟನೆಗಳ ವತಿಯಿಂದ ಮಂಡ್ಯ, ಮೈಸೂರು, ವಿಜಯಪುರ, ಬೆಂಗಳೂರು, ಮಂಗಳೂರುಗಳಲ್ಲಿ ಪ್ರತಿಭಟನೆ ನಡೆಸಲಾಯಿತು.