Prajavani Live: ವಿಜಯೇಂದ್ರಗೆ ಶಿಕಾರಿಪುರ: ಬಿಎಸ್ವೈ ಘೋಷಣೆಯ ಪರಿಣಾಮವೇನು?
ಸಂವಾದದಲ್ಲಿ ಪಾಲ್ಗೊಳ್ಳುವವರು...
*ಸಂದೀಪ್ ಶಾಸ್ತ್ರಿ, ಕುಲಪತಿ, ಜಾಗರಣ್ ಲೇಕ್ಸಿಟಿ ಯೂನಿವರ್ಸಿಟಿ, ಬೋಪಾಲ್
*ಬಿ.ಎಸ್. ಅರುಣ್, ಹಿರಿಯ ಪತ್ರಕರ್ತರು, ಬೆಂಗಳೂರು
*ಪಲ್ಲವಿ ಇಡೂರು, ರಾಜಕೀಯ ವಿಶ್ಲೇಷಕರು, ಬೆಂಗಳೂರು
ದಿನಾಂಕ/ಸಮಯ:
ಇಂದು (ಸೋಮವಾರ, ಜುಲೈ 25, 2022) ಮಧ್ಯಾಹ್ನ 12ರಿಂದ 1ರವರೆಗೆ
ಪ್ರಜಾವಾಣಿ ಫೇಸ್ಬುಕ್, ಟ್ವಿಟರ್ ಹಾಗೂ ಯುಟ್ಯೂಬ್ನಲ್ಲಿ ಏಕಕಾಲಕ್ಕೆ ನೇರ ಪ್ರಸಾರ.
Fb.com/Prajavani.net
twitter.com/prajavani
youtube.com/prajavani
ಪ್ರಜಾವಾಣಿ ಲೈವ್ ಸಂವಾದ ಇಲ್ಲೂ ವೀಕ್ಷಿಸಬಹುದು:
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.