ADVERTISEMENT

ಶಿವೈಕ್ಯರಾದ ಶಿವಕುಮಾರ ಸ್ವಾಮೀಜಿಗೆ ಕುಂಚ ನಮನ

​ಪ್ರಜಾವಾಣಿ ವಾರ್ತೆ
Published 22 ಜನವರಿ 2019, 12:53 IST
Last Updated 22 ಜನವರಿ 2019, 12:53 IST
 ಕಲಾವಿದ ಕೋಟೆಗದ್ದೆ ರವಿ
ಕಲಾವಿದ ಕೋಟೆಗದ್ದೆ ರವಿ   

ಬೆಂಗಳೂರು:ನಗರದ ಫಿಡಿಲಿಟಸ್ ಆರ್ಟ್ ಗ್ಯಾಲರಿಯ ಮುಖ್ಯ ಕಲಾವಿದ ಕೋಟೆಗದ್ದೆ ರವಿ ಅವರು ಸ್ಪೀಡ್ ಪೈಂಟಿಂಗ್ ಮೂಲಕ ತುಮಕೂರಿನ ಸಿದ್ಧಗಂಗಾ ಮಠದ ಶಿವಕುಮಾರ ಸ್ವಾಮೀಜಿ ಅವರ ಭಾವಚಿತ್ರ ಬಿಡಿಸಿ ಶಿವೈಕ್ಯರಾದ ಶ್ರೀಗಳಿಗೆ ಅಂತಿಮ ನಮನವನ್ನು ಸಲ್ಲಿಸಿದರು.

ರವಿ ಶ್ರೀಗಳ ಚಿತ್ರವನ್ನುಕೇವಲ 4 ನಿಮಿಷ 15 ಸೆಕೆಂಡ್‌ಗಳಲ್ಲಿ ಪೂರ್ಣಗೊಳಿಸಿದರು.

ಅವರು ಈ ಹಿಂದೆಯೂ ಸ್ಪೀಡ್ ಪೇಂಟಿಂಗ್ ಮೂಲಕ ವಿವಿಧ ಕಲಾಕೃತಿ ರಚಿಸುವ ಮೂಲಕ ಜನಮನ ಗೆದ್ದಿದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.