ADVERTISEMENT

ರಾಜ್ಯಮಟ್ಟದ ಶಿಕ್ಷಕ ಪ್ರಶಸ್ತಿ ಪ್ರಕಟ: 31 ಜನರಿಗೆ ಗೌರವ

​ಪ್ರಜಾವಾಣಿ ವಾರ್ತೆ
Published 9 ಸೆಪ್ಟೆಂಬರ್ 2020, 18:58 IST
Last Updated 9 ಸೆಪ್ಟೆಂಬರ್ 2020, 18:58 IST

ಬೆಂಗಳೂರು: ಪ್ರಸಕ್ತ ಸಾಲಿನ (2020–21)ರಾಜ್ಯಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪಡೆದವರ ಪಟ್ಟಿ ಪ್ರಕಟಿಸಲಾಗಿದ್ದು,ಪ್ರಾಥಮಿಕ ಶಾಲೆಯ 20 ಹಾಗೂ ಪ್ರೌಢಶಾಲೆಯ 11 ಶಿಕ್ಷಕರು ಈ ಗೌರವಕ್ಕೆ ಪಾತ್ರರಾಗಿದ್ದಾರೆ.

ಪ್ರಾಥಮಿಕ ಶಾಲೆ: 1. ಎಂ.ಎಚ್. ಜಂಗಳಿ–ಬಿಡ್ನಾಳ, ಹುಬ್ಬಳ್ಳಿ ನಗರ 2. ಬಿ. ಕೊಟ್ರೇಶ–ಬೆಳಗುರ್ಕಿ, ರಾಯಚೂರು 3. ಜೆ.ಆರ್. ಶಶಿಕಲಾ–ದೇವಹಳ್ಳಿ, ಮೈಸೂರು. 4. ಪಿ. ಚಂದ್ರಶೇಖರ– ಶ್ರೀರಾಂಪುರ, ಬೆಂಗಳೂರು ಉತ್ತರ 5. ಜಿ.ಎಚ್. ತಿಪ್ಪೇಸ್ವಾಮಿ–ಹೆಬ್ಬಾಳು, ದಾವಣಗೆರೆ 6. ರವೀಂದ್ರಕೃಷ್ಣ ಭಟ್‌ ಸೂರಿ– ಹೊಲನ ಗದ್ದೆ, ಕುಮಟಾ, ಉತ್ತರ ಕನ್ನಡ 7. ಭಾಸ್ಕರ್‌ ಗಣಪತಿ ನಾಯ್ಕ್– ನಂದೋಳ್ಳಿ, ಶಿರಸಿ 8. ಎಲ್. ಮೂರ್ತಿ – ಹೊಳಲು, ಬಳ್ಳಾರಿ 9. ಎನ್.ಕೆ. ಜಯಂತಿ– ನಾಲೂರು, ಶಿವಮೊಗ್ಗ 10. ಡಿ.ಎಂ. ರೇವತಿ– ಮಡಿಕೇರಿ, ಕೊಡಗು 11. ಎನ್. ದಾಕ್ಷಾಯಣಿ– ಎಂ. ಕೋಡಿಹಳ್ಳಿ, ಚಿಕ್ಕಮಗಳೂರು 12. ಡಿ.ಡಿ. ಹಟೇಲಸಾಬ್– ಬಾಣಂತಿಕೋಡಿ, ಚಿಕ್ಕೋಡಿ 13. ಟಿ.ಕೆ. ನಾಗೇಶ– ನಂಜಯ್ಯಗಾರ ಹಳ್ಳಿ, ಚಿಕ್ಕಬಳ್ಳಾಪುರ 14. ಚಮನ್‌ಸಾಬ್ ಎಫ್. ಹುಲಮನಿ– ಹೆಡಿಹಾಳ, ಹಾವೇರಿ. 15. ಎನ್. ದಿವಾಕರ್– ಅಲ್ಕೆರೆ ಅಗ್ರಹಾರ, ಚಾಮರಾಜನಗರ. 16. ಮಹೇಶ ಬಿ. ಕುರ್ತಕೋಟಿ– ಕೊಪ್ಪಳ, 17. ಕೆ.ಎಸ್. ಶ್ರೀಕಾಂತ– ಹೊಸಹಳ್ಳಿ, ಚಿತ್ರದುರ್ಗ 18. ಮಹಾದೇವಿ ತೆಲಗಿ– ವಿಜಯಪುರ 19. ನಾಗಪ್ಪ ವಡ್ಡರ– ಬೇಲೂರು, ಹಾಸನ 20. ದುರುಗಪ್ಪ– ನರೇಗಲ್ಲ, ಗದಗ.

ಪ್ರೌಢಶಾಲೆ: 1. ಶಿಲ್ಪಾ ಚರಂತಿಮಠ– ಚಿಕ್ಕೋಡಿ 2. ಎಸ್.ಎಸ್. ರವೀಶ್– ಹಂಪನಾಳ, ರಾಯಚೂರು 3. ಪಿ.ಎನ್. ಗಣೇಶ್‌ಕುಮಾರ್‌– ಬೀರಿ ಹುಂಡಿ, ಮೈಸೂರು 4. ಕೆ. ವೆಂಕಟೇಶ್ವರ–ಮಾವಿನಕಟ್ಟೆ, ದಾವಣಗೆರೆ 5. ದಿನೇಶ್‌ ಶೆಟ್ಟಿಗಾರ– ಹೆಬ್ರಿ, ಉಡುಪಿ, 6. ಮಯೂರ ಸಿ. ಗದುಗಿನ– ಅಂದ್ರಾಳು, ಬಳ್ಳಾರಿ 7. ಕೆ.ಎಲ್. ಬೋರೇಗೌಡ– ಹೊನ್ನಗನಹಟ್ಟಿ, ಬೆಂಗಳೂರು ದಕ್ಷಿಣ 8. ವಸಂತ ಶೆಟ್ಟಿ– ಕಾವಲ್‌ ಬೈರಸಂದ್ರ, ಬೆಂಗಳೂರು ಉತ್ತರ 9. ಕೆ.ಆರ್. ಲೋಕೇಶ್‌– ಅಣ್ಣಿಗೇರಿ, ಧಾರವಾಡ 10. ಪ್ರವೀಣಕುಮಾರ ಅಂಗಡಿ– ಮಾಸ್ತಮರಡಿ, ಬೆಳಗಾವಿ. 11. ರಾಜುರಾಮನಾಯಕ– ಮಿರ್ಜಾನ ಕೋಡಕಣಿ, ಉತ್ತರ ಕನ್ನಡ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.