ADVERTISEMENT

ಪ್ರಜಾವಾಣಿ ನೆರವು ನಿಧಿ: ಬಸ್‌ಪಾಸ್‌ಗೆ ಬಳಸಿದೆ

ದೇಣಿಗೆ ನೀಡಿದವರ ವಿವರ

​ಪ್ರಜಾವಾಣಿ ವಾರ್ತೆ
Published 20 ಜೂನ್ 2018, 16:41 IST
Last Updated 20 ಜೂನ್ 2018, 16:41 IST
ವಿನಯಕುಮಾರ ಸಿರವಾರ, ಮಾನ್ವಿ ತಾಲ್ಲೂಕು
ವಿನಯಕುಮಾರ ಸಿರವಾರ, ಮಾನ್ವಿ ತಾಲ್ಲೂಕು   

‘ಪ್ರಜಾವಾಣಿ’ಯಿಂದ ಬಂದಿದ್ದ ಶಿಷ್ಯವೇತನವನ್ನು ಬಸ್‌ಪಾಸ್‌ ಪಡೆಯುವುದಕ್ಕೆ ಹಾಗೂ ಅಗತ್ಯ ಪರಿಕರ ಖರೀದಿಗೆ ಬಳಸಿಕೊಂಡಿದ್ದೇನೆ. ಶಿಷ್ಯವೇತನದಿಂದ ಅನುಕೂಲವಾಗಿದೆ. ಶೈಕ್ಷಣಿಕವಾಗಿ ಪ್ರೋತ್ಸಾಹಿಸಿದ್ದಕ್ಕೆ ಧನ್ಯವಾದಗಳು.

–ವಿನಯಕುಮಾರ ಸಿರವಾರ, ಮಾನ್ವಿ ತಾಲ್ಲೂಕು, ರಾಯಚೂರು ಜಿಲ್ಲೆ

ಪುಸ್ತಕ ಖರೀದಿಸಿದೆ

ADVERTISEMENT

‘ಪ್ರಜಾವಾಣಿ’ ಶಿಷ್ಯವೇತನ ಬಂದಾಗ ಬಹಳ ಖುಷಿಯಾಯಿತು. ಈ ಹಣವನ್ನು ಪುಸ್ತಕ ಖರೀದಿಸಲು ಉಪಯೋಗಿಸಿದೆ. ಶಿಷ್ಯವೇತನ ಪಡೆದು ಓದುತ್ತಿರುವುದರಿಂದ ಹೆಚ್ಚು ಅಂಕ ಪಡೆಯಬೇಕೆಂಬ ಕನಸು ಇದೆ. ವೈದ್ಯಕೀಯ ಶಿಕ್ಷಣ ಪಡೆಯಲು ಇಚ್ಛಿಸಿದ್ದೇನೆ.

–ಮೋನಿಕಾ ಕೆ.ಎಸ್. ಅದಲಗೆರೆ, ಗುಬ್ಬಿ ತಾಲ್ಲೂಕು, ತುಮಕೂರು ಜಿಲ್ಲೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.