ಮೈಸೂರು ಜಿಲ್ಲಾ ಪಂಚಾಯಿತಿಗೆ ಮೊದಲ ಬಾರಿ ಜೇನುಕುರುಬ ಮಹಿಳೆ ಜಾಜಿ ತಿಮ್ಮಯ್ಯ ಅಧ್ಯಕ್ಷರಾದರು. ಅವರ ಸಂದರ್ಶನ ಮಾಡಿದಾಗ ಕಾಡಿನ ಜನರ ಜೀವನದ ಕೆಲವು ತಿಳಿಯದ ಕುತೂಹಲಕಾರಿ ಅಂಶಗಳು ಅರಿವಿಗೆ ಬಂತು. ಆ ಅನುಭವವನ್ನು 'ಪ್ರಜಾವಾಣಿ' ಕಾರ್ಯನಿರ್ವಾಹಕ ಸಂಪಾದಕ, ರವೀಂದ್ರ ಭಟ್ಟ ಅವರು ಇಲ್ಲಿ ವಿವರಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.