ರಾಯಚೂರು ಜಿಲ್ಲೆಯ ಲಿಂಗಸುಗೂರು ಪಟ್ಟಣದಲ್ಲಿ ಹಾಡ ಹಗಲೇ ಗುಂಪೊಂದು ಬಂದೂಕಿನಿಂದ ಹೆದರಿಸಿ ಯುವಕನನ್ನು ಅಪಹರಣ ಮಾಡಿದೆ. ಇಡೀ ಘಟನೆಗೆ ಜನ ಮೂಕ ಪ್ರೇಕ್ಷಕರಾಗಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.