
ಪ್ರಜಾವಾಣಿ ವಾರ್ತೆಅಂಕಾರ, ಟರ್ಕಿ (ಪಿಟಿಐ): ಭಾರತದ ಉಪರಾಷ್ಟ್ರಪತಿ ಹಮೀದ್ ಅನ್ಸಾರಿ ಅವರು ಮಂಗಳವಾರ ಇಲ್ಲಿಗೆ ಭೇಟಿ ನೀಡಿದ್ದು, ಟರ್ಕಿಯ ಅಧ್ಯಕ್ಷ ಅಬ್ದುಲ್ಲಾ ಗುಲ್, ಪ್ರಧಾನಿ ರಾಸೆಪ್ ತಯಿಪ್ ಅವರೊಂದಿಗೆ ಮಾತುಕತೆ ನಡೆಸಿದರು.
ಭಯೋತ್ಪಾದಕತೆ ಸಮರ್ಥವಾಗಿ ಬಗ್ಗು ಬಡಿಯುವ ಬಗ್ಗೆಯೇ ಈ ಮಾತುಕತೆ ಕೇಂದ್ರೀಕೃತಗೊಂಡಿತ್ತೆನ್ನಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.