ADVERTISEMENT

‘ಭಯೋತ್ಪಾದಕರು ನೆಲ ಬಳಸಲು ಬಿಡುವುದಿಲ್ಲ’

ಪಿಟಿಐ
Published 11 ಮಾರ್ಚ್ 2019, 19:50 IST
Last Updated 11 ಮಾರ್ಚ್ 2019, 19:50 IST
ಶೇಖ್‌ ಹಸೀನಾ
ಶೇಖ್‌ ಹಸೀನಾ   

ಢಾಕಾ:‘ಶೂನ್ಯ ಸಹಿಷ್ಣುತೆ ನೀತಿ’ಯನ್ನು ಬೆಂಬಲಿಸಿರುವ ಪ್ರಧಾನಿ ಶೇಖ್‌ ಹಸೀನಾ, ಯಾವುದೇ ಭಯೋತ್ಪಾದಕ ಸಂಘಟನೆ ನಮ್ಮ ಮಣ್ಣನ್ನು ಬಳಸಲು ಅವಕಾಶ ನೀಡುವುದಿಲ್ಲ ಎಂದು ನರೇಂದ್ರ ಮೋದಿ ಅವರಿಗೆ ಭರವಸೆ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.