ಕನ್ನಡ ಪತ್ರಿಕಾ ಲೋಕದಲ್ಲಿ ಹೊಸ ಪ್ರಯೋಗ ಪ್ರಜಾವಾಣಿ ಪಾಡ್ಕಾಸ್ಟ್ ವಾಹಿನಿ ಕನ್ನಡ ಧ್ವನಿ ಮೂಲಕ ನಡೆಯುತ್ತಿದೆ. ಪ್ರತಿ ಸೋಮವಾರ ಬೆಳಿಗ್ಗೆ 9:00ಕ್ಕೆ 'ವಚನ ವಾಣಿ' ಕೇಳಲು ಸಿಗಲಿದೆ.
ಶರಣರ ವಚನಗಳ ವಾಚನ ಮತ್ತು ಅರ್ಥ ವಿವರಣೆಯನ್ನು ಡಾ.ಬಸವರಾಜ ಸಾದರ ಮಾಡುತ್ತಿದ್ದಾರೆ. ರಾಗಸಂಯೋಜನೆ ಮಾಡಿ ವಚನ ಗಾಯನವನ್ನು ಡಾ.ಕುಮಾರ್ ಕಣವಿ ನಡೆಸಲಿದ್ದಾರೆ ಹಾಗೂ ಈ ಕಾರ್ಯಕ್ರಮದ ನಿರ್ಮಾಣವನ್ನು ಕವಿತಾ ಸಾದರ ಮಾಡುತ್ತಿದ್ದಾರೆ.
ಕೆಳಗಿನ ಪ್ಲೇಯರ್ ಕ್ಲಿಕ್(I>) ಮಾಡಿ, ದಿನದ ಸೂಕ್ತಿ ಪಾಡ್ಕಾಸ್ಟ್ ಕೇಳಿ.
ಇದು ಪ್ರಜಾವಾಣಿಯ ಕನ್ನಡ ಧ್ವನಿ ಪಾಡ್ಕಾಸ್ಟ್ ಚಾನೆಲ್. ದೈನಂದಿನ ಕೆಲಸ ನಿರ್ವಹಿಸುತ್ತಲೇ ಆಲಿಸಿರಿ, ಆನಂದಿಸಿರಿ.
ಪ್ರಜಾವಾಣಿ ಕನ್ನಡ ಧ್ವನಿ ಪಾಡ್ಕಾಸ್ಟ್ಆ್ಯಂಕರ್ ಚಾನೆಲ್ನಲ್ಲಿ ಕೇಳಲುಇಲ್ಲಿ ಕ್ಲಿಕ್ ಮಾಡಿ.
ಸ್ಪಾಟಿಫೈ|ಬ್ರೇಕರ್|ಗೂಗಲ್ ಪಾಡ್ಕಾಸ್ಟ್ |ಪಾಕೆಟ್ ಕಾಸ್ಟ್|ರೇಡಿಯೋ ಪಬ್ಲಿಕ್| ಈ ತಾಣಗಳಲ್ಲಿ ಕೂಡಪ್ರಜಾವಾಣಿಯ ಕನ್ನಡ ಧ್ವನಿಕೇಳಬಹುದು. ಸಂಬಂಧಿತ ಆ್ಯಪ್ಗಳು ಗೂಗಲ್ ಪ್ಲೇ ಸ್ಟೋರ್ನಲ್ಲಿ ದೊರೆಯುತ್ತವೆ.
Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.