ಗಡಿ: ಭಿನ್ನಮತ ಆಶ್ಚರ್ಯವಲ್ಲ
ಬೆಂಗಳೂರು, ಅ. 12- ಗಡಿ ಪ್ರಶ್ನೆಯ ಬಗ್ಗೆ ಮೈಸೂರು ಮತ್ತು ಮಹಾರಾಷ್ಟ್ರ ಸರ್ಕಾರಗಳ ನಡುವೆ ಭಿನ್ನವಾದ ಅಭಿಪ್ರಾಯಗಳಿರುವುದು `ಆಶ್ಚರ್ಯವಲ್ಲ~ ಎಂದು ಮೈಸೂರು- ಮಹಾರಾಷ್ಟ್ರ ಗಡಿ ಸಮಿತಿ ಸದಸ್ಯ ಶ್ರೀ ಎಸ್.ಎಸ್. ಮಳಿಮಠ್ ಅವರು ಇಂದು ತಿಳಿಸಿದರು.
`ಹೇಳಿಕೆ ಬೆದರಿಕೆಯಂತಿದೆ~
ಬೆಂಗಳೂರು, ಅ. 12- ರಾಜ್ಯದ ಭೂ ಸುಧಾರಣೆ ವಿಷಯದಲ್ಲಿ ಯೋಜನೆ ಆಯೋಗದ ಸದಸ್ಯ ಶ್ರೀಮನ್ ನಾರಾಯಣರವರು ನಗರದಲ್ಲಿ ಇತ್ತೀಚೆಗೆ ನೀಡಿದ ಹೇಳಿಕೆಯನ್ನು ಇಂದು ವಿಧಾನ ಪರಿಷತ್ತಿನಲ್ಲಿ ಸ್ವತಂತ್ರ ಸದಸ್ಯ ಶ್ರೀ ಎಂ. ಪಿ. ಎಲ್. ಶಾಸ್ತ್ರಿಯವರು `ಅದೊಂದು ಬೆದರಿಕೆಯಂತಿದೆ~ ಎಂದು ಟೀಕಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.