ADVERTISEMENT

75 ವರ್ಷಗಳ ಹಿಂದೆ: ಜ್ಯೋತಿಷ್ಯ ಸುಳ್ಳೆ?

​ಪ್ರಜಾವಾಣಿ ವಾರ್ತೆ
Published 13 ಅಕ್ಟೋಬರ್ 2025, 0:45 IST
Last Updated 13 ಅಕ್ಟೋಬರ್ 2025, 0:45 IST
   

ಶ್ರೀನಗರ, ಅ. 12– ಕಾಶ್ಮೀರದಲ್ಲಿ ಮಂಗಳವಾರ ಭಾರಿ ಭೂಕಂಪವಾಗುವುದೆಂದು ಭವಿಷ್ಯ ನುಡಿದು ಪೆಟ್ಟು ತಿಂದ ಶ್ರೀನಗರದ ಜ್ಯೋತಿಷ್ಯರು, ಕಾಶ್ಮೀರಕ್ಕೆ 1,500 ಮೈಲಿ ದೂರದ ಷಿಲಾಂಗಿನಲ್ಲಾದ ಭೂಕಂಪದ ಸುದ್ದಿಯ ಕಡೆ ಕೈತೋರಿಸುತ್ತ ನಿನ್ನೆ ತಮ್ಮ ಮನಸ್ಸಿಗೆ ಸಮಾಧಾನ ತಂದುಕೊಳ್ಳಲು ಹೆಣಗುತ್ತಿದ್ದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.