ADVERTISEMENT

ಕಸದ ರಾಶಿ ತೆರವುಗೊಳಿಸಿ

ಕುಂದು ಕೊರತೆ

​ಪ್ರಜಾವಾಣಿ ವಾರ್ತೆ
Published 25 ಜುಲೈ 2016, 19:30 IST
Last Updated 25 ಜುಲೈ 2016, 19:30 IST

ಮೆಜೆಸ್ಟಿಕ್ ಕಾಟನ್‌ಪೇಟೆ ಮುಖ್ಯರಸ್ತೆ ಬಳಿಯ ಶಾಂತಲಾ ಸಿಗ್ನಲ್ ಬಳಿ ರಸ್ತೆ ಹದಗೆಟ್ಟಿದೆ. ರಸ್ತೆ ಬದಿ ಕಸದ ರಾಶಿಯಿಂದ ತುಂಬಿದೆ. ಕಸವನ್ನು ತೆರವುಗೊಳ್ಳಿಸಿ, ರಸ್ತೆ ರಿಪೇರಿ ಮಾಡಿಸಬೇಕಾಗಿ ಮನವಿ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.