ವರ್ಷದಿಂದ ವರ್ಷಕ್ಕೆ
ಜನಸೇವಕರಾಗುತ್ತಿದ್ದಾರೆ
ಕೋಟಿ ಕೋಟಿ ಒಡೆಯರು
ಭೀಕರ ಬರಗಾಲದಲ್ಲೂ ಬೆಳ್ಳಿ,
ಬಂಗಾರ, ಬಂಗಲೆಗಳುಳ್ಳ ಧಣಿಗಳು
ಮತ್ತೆ ಅಣಿಯಾಗುತ್ತಿದ್ದಾರೆ
ದಣಿವರಿಯದೇ ದುಡಿದು ಬಡಿಯಲು
ನಮ್ಮ ನಾಯಕ ಮಣಿಗಳು
ಸಂಪೂರ್ಣ ಸಹಕರಿಸುವರೆ
ಮಾನ್ಯ ಮತದಾರ ಪ್ರಭುಗಳು!
-ವಿಜಯ್ ರಾಂಪುರ ,ಚನ್ನಪಟ್ಟಣ .
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.