ADVERTISEMENT

ಭ್ರಷ್ಟ ಹುನ್ನಾರ

​ಪ್ರಜಾವಾಣಿ ವಾರ್ತೆ
Published 2 ಜನವರಿ 2012, 19:30 IST
Last Updated 2 ಜನವರಿ 2012, 19:30 IST

ಲೋಕಪಾಲ ಮಸೂದೆ
ಈಗ ಆಯಿತು ಅತಂತ್ರ
ಇದಕ್ಕೆ ಕಾರಣ
ಪ್ರಮುಖ ಪಕ್ಷಗಳ ಕುತಂತ್ರ
ದೇಶದ ಉದ್ಧಾರದ ಮಾತು
ಆದರೂ ಸರಿಯೇ ಛಿದ್ರ
ಭ್ರಷ್ಟ ನೇತಾರರ ಖಜಾನೆ
ಆದರೆ ಸಾಕಂತೆ ಭದ್ರ!

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.