ಲೋಕಪಾಲ ಮಸೂದೆ
ಈಗ ಆಯಿತು ಅತಂತ್ರ
ಇದಕ್ಕೆ ಕಾರಣ
ಪ್ರಮುಖ ಪಕ್ಷಗಳ ಕುತಂತ್ರ
ದೇಶದ ಉದ್ಧಾರದ ಮಾತು
ಆದರೂ ಸರಿಯೇ ಛಿದ್ರ
ಭ್ರಷ್ಟ ನೇತಾರರ ಖಜಾನೆ
ಆದರೆ ಸಾಕಂತೆ ಭದ್ರ!
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.