ಸ್ವತಃ ಹಿಂದೆ ಸರಿದರು
ಬನ್ನೂರುಮಠ
ಗೆದ್ದೆೀ ಬಿಟ್ಟಿತು
ರಾಜ್ಯಪಾಲರ ಹಠ
ಮುಗಿಯಿತಿಲ್ಲಿಗೆ
`ಲೋಕಾಯುಕ್ತ~
ಅಂಗಣದ
ಹಗ್ಗ-ಜಗ್ಗಾಟ
ಶುರುವಾದರೂ ಆಗಬಹುದಿನ್ನು
ಕೆಸರುಗದ್ದೆ ಓಟ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.