ಅಯೋಧ್ಯೆಯಲ್ಲಿ ಮಂದಿರಕ್ಕೆ
ಭೂಮಿಪೂಜೆಯಂದು
ಅಡ್ವಾಣಿ, ಜೋಷಿ ಇಲ್ಲದಿದ್ದರೆ
ಅದು, ಮೋದವಿಲ್ಲದ
ಬರಿಯ ಮೋದಿ
ಮಾತ್ರವಿರುವ ಕಾರ್ಯಕ್ರಮ!
–ಎ.ಆರ್.ಸೋಮಯಾಜಿ, ಬೆಂಗಳೂರು
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.