ಅನಾರೋಗ್ಯಕ್ಕೆ ಒಳ್ಳಗಾಗಿದ್ದಎರಡು ಆನೆಗಳನ್ನು ತಂದು ತಮ್ಮ ಜಮೀನಿನಲ್ಲಿ ಸಾಕುತ್ತಿರುವ ಮಾಲೂರು ತಾಲ್ಲೂಕು ಪಿಚ್ಚಗುಂಟ್ರಹಳ್ಳಿಯ ರೈತ ಶಿವಣ್ಣ ಅಭಿನಂದನಾರ್ಹರು. ವನ್ಯಜೀವಿಗಳ ಹಿತ ಕಾಯಲು ನಿಯೋಜನೆಗೊಂಡಿರುವ ನಮ್ಮ ಅಧಿಕಾರಿಗಳಿಗೆ ಇಂತಹ ಕಾಳಜಿ ಇದ್ದಿದ್ದರೆ, ಎಷ್ಟೋ ಪ್ರಾಣಿಗಳ ಜೀವ ಉಳಿಸಬಹುದಿತ್ತು.
-ವಡ್ನಾಳ್ ರಮೇಶ,ಚನ್ನಗಿರಿ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.