ಶಾಲಾ ಆವರಣ, ಆಸ್ಪತ್ರೆ ಆವರಣದಂತಹ ಕಡೆಗಳಲ್ಲಿ ಸುರಕ್ಷತೆಗೆ ಸಂಬಂಧಿಸಿದಂತೆ ಇಲ್ಲಿಯವರೆಗೂ ಇರುವ ಎಚ್ಚರಿಕೆಯ ಫಲಕಗಳೊಂದಿಗೆ ಇನ್ನು ಮುಂದೆ ಚಿರತೆ ಇದೆ, ಆನೆ ಇದೆ, ಹುಲಿ ಇದೆ ಎಂಬಂತಹ ಎಚ್ಚರಿಕೆಯ ಫಲಕಗಳು ಕಂಡುಬರಬಹುದು. ಪ್ರಾಣಿ ಪಕ್ಷಿಗಳ ಜಾಗಕ್ಕೆ ಮನುಷ್ಯ ಲಗ್ಗೆ ಇಟ್ಟದ್ದರ ಫಲ ಇದು. ಎಂತಹ ವಿಪರ್ಯಾಸ?
–ಸಿ.ಆರ್.ದಿನೇಶ್, ಮೈಸೂರು
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.