ಸನಾತನ!
‘ಬದುಕಿನ ಭಾರದಲ್ಲಿ
ಹಬ್ಬದ ಹರ್ಷವೆಲ್ಲಿ?’
ಇದು ಇಂದಿನ ಪ್ರಶ್ನೆಯಲ್ಲ;
‘25 ವರ್ಷಗಳ ಹಿಂದೆ’
ಗೃಹಿಣಿಯೊಬ್ಬರು ಎತ್ತಿದ್ದು
(ಸೆ. 16);
ಚಿರಂತನ ಪ್ರಶ್ನೆಯೇ ಸರಿ!
ಬದಲಾವಣೆ,
ಅದು ತರುವ ‘ಬವಣೆ’
ದೇಶಕ್ಕೆ ಬೇಕೆ?–
‘ಅಚಲೋಯಂ ಸನಾತನಃ!’
ಸಿ.ಪಿ.ಕೆ.,ಮೈಸೂರು
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.