ಬಾ ಮಳೆಯೆ,
ಧರೆ ತಣಿದು
ಅಂತರ್ಜಲ ಉಳಿದು
ಬೆಳೆ ಬರುವಂತೆ.
ಬಾರದಿರು ಮಳೆಯೆ,
ಇಳೆ ಕೊರೆದು
ಮನೆ ಕುಸಿದು
ಜೀವ ತೆಗೆಯುವಂತೆ.
-ರುದ್ರಸ್ವಾಮಿ,ಹರ್ತಿಕೋಟೆ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.