ADVERTISEMENT

ಬಾರದಿರು ಮಳೆಯೆ ಮನೆ ಕುಸಿದು, ಜೀವ ತೆಗೆಯುವಂತೆ: ಪ್ರಾರ್ಥನೆ

​ಪ್ರಜಾವಾಣಿ ವಾರ್ತೆ
Published 23 ಆಗಸ್ಟ್ 2018, 19:30 IST
Last Updated 23 ಆಗಸ್ಟ್ 2018, 19:30 IST

ಬಾ ಮಳೆಯೆ,

ಧರೆ ತಣಿದು

ಅಂತರ್ಜಲ ಉಳಿದು

ADVERTISEMENT

ಬೆಳೆ ಬರುವಂತೆ.

ಬಾರದಿರು ಮಳೆಯೆ,

ಇಳೆ ಕೊರೆದು

ಮನೆ ಕುಸಿದು

ಜೀವ ತೆಗೆಯುವಂತೆ.

-ರುದ್ರಸ್ವಾಮಿ,ಹರ್ತಿಕೋಟೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.