ರಾಜಕೀಯದಲ್ಲಿ
ದಕ್ಕುವುದಿಲ್ಲ ಗೆಲುವು,
ನಂಬಿಜಾತಕದ ಭವಿಷ್ಯ;
ನೊಂದವರು, ಬಡಜನರ
ಕೈ ಹಿಡಿದು ಉದ್ಧರಿಸಿದರೆ
ಎಂದೂ ಅಂತ್ಯವಾಗದು
ರಾಜಕಾರಣಿಗಳ
-ರಾಜಕೀಯ ಆಯುಷ್ಯ.ಆರ್.ಸುನೀಲ್,ತರೀಕೆರೆ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.