ಮೇಲೇರಿದ್ದೆಲ್ಲಾ
ಕೆಳಗಿಳಿಯಲೇಬೇಕಂತೆ
ಒಂದಿಲ್ಲೊಂದು ದಿನ...
ಬೇಗನೆ ಬರಲಿ
ಈ ಬಂಗಾರವೂ
ಅಗ್ಗವಾಗುವ
ಆ ಸುದಿನ...
–ಭೀಮಣ್ಣ ಹುಣಸೀಕಟ್ಟಿಬಾಗಲಕೋಟೆ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.