ADVERTISEMENT

ವಾಚಕರ ವಾಣಿ | ವಿ(ದ್ಯ)ಮಾನ!

​ಪ್ರಜಾವಾಣಿ ವಾರ್ತೆ
Published 15 ಜುಲೈ 2020, 16:16 IST
Last Updated 15 ಜುಲೈ 2020, 16:16 IST

ವಿಮಾನದ ವಿರಳ ಹಾರಾಟವಿರುವ
ಈ ಹೊತ್ತಲ್ಲಿ, 16 ಸಹ ಪ್ರಯಾಣಿಕರನ್ನು ‌
ವಿಶೇಷ ವಿಮಾನದಲ್ಲಿ ಹೊತ್ತು ‌
‘ಹಾರಾಟ’ಕ್ಕೆ ಸಿದ್ಧರಾಗಿದ್ದರು
(ಸಚಿನ್‌) ‘ಪೈಲಟ್’!
ಸದ್ಯಕ್ಕೆ ಪ್ರತಿಕೂಲ ಹವಾಮಾನ
ಇರುವುದರಿಂದ ಹಾರಾಟ
ಸ್ಥಗಿತಗೊಳಿಸಲಾಗಿದೆ!
ವಿ(ದ್ಯ)ಮಾನ
ಅವಲೋಕಿಸಲಾಗುತ್ತಿದೆ!
-ನಗರ ಗುರುದೇವ್ ಭಂಡಾರ್ಕರ್ಹೊಸನಗರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.