ADVERTISEMENT

ಪ್ರತಿಕ್ರಿಯೆಯ ಬಗ್ಗೆ ಇರಲಿ ಪ್ರಜ್ಞೆ

​ಪ್ರಜಾವಾಣಿ ವಾರ್ತೆ
Published 9 ಡಿಸೆಂಬರ್ 2021, 19:39 IST
Last Updated 9 ಡಿಸೆಂಬರ್ 2021, 19:39 IST

ಹೆಲಿಕಾಪ್ಟರ್ ದುರಂತದಲ್ಲಿ ಭಾರತದ ಸೇನಾಪಡೆಗಳ ಮೊದಲ ಮುಖ್ಯಸ್ಥ ಬಿಪಿನ್ ರಾವತ್ ಅವರು ಅಕಾಲಮರಣಕ್ಕೆ ಈಡಾಗಿರುವುದು ಇಡೀ ದೇಶವೇ ದುಃಖಪಡುವ ಆಘಾತಕಾರಿ ಸಂಗತಿ. ಆದರೆ, ತಿಳಿದವರು ಎನಿಸಿಕೊಳ್ಳುವ ಕೆಲವರು ಇದಕ್ಕೆ ವಿಕೃತವಾಗಿ ಟ್ವೀಟ್‌ ಮಾಡಿದ್ದಾರೆ. ನಾಗರಿಕ ಸಮಾಜ ತಲೆ ತಗ್ಗಿಸದ ರೀತಿಯಲ್ಲಿ ಪ್ರತಿಕ್ರಿಯಿಸುವ ಪ್ರಜ್ಞೆ ಇಂತಹವರಿಗೆ ಬರುವುದು ಈ ಕ್ಷಣದ ಅಗತ್ಯವಾಗಿದೆ.

- ವೆಂಕಟೇಶ ಮುದಗಲ್, ಕಲಬುರಗಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT