ಹಾವು, ಮುಂಗುಸಿಯಂತಿದ್ದ ಗುರು– ಶಿಷ್ಯರು
ಒಂದೇ ವೇದಿಕೆ ಏರಿದರು.
ಅಂದು ಸಿಡಿಮಿಡಿ,
ಇಂದು ತೋರಿಕೆಯಲ್ಲಿ ಒಡನಾಡಿ.
ಎದುರಿಸಲು ಮೋದಿ
ಆಗಿದ್ದಾರೆ ಜೋಡಿ.
ಗೆಲ್ಲಬಲ್ಲರೆ, ಅರಿತು ಕನ್ನಡಿಗರ ನಾಡಿ?
ಸ್ವಲ್ಪ ಕಾಯ್ದು ನೋಡಿ!
–ಮಹಾಂತೇಶ ಮಾಗನೂರ,ಬೆಂಗಳೂರು
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.