ADVERTISEMENT

ವಾಚಕರ ವಾಣಿ | ಅಂಕಾಸುರ

​ಪ್ರಜಾವಾಣಿ ವಾರ್ತೆ
Published 10 ಆಗಸ್ಟ್ 2020, 19:30 IST
Last Updated 10 ಆಗಸ್ಟ್ 2020, 19:30 IST

ಕೊರೊನಾದ ಆತಂಕದಲ್ಲೂ
ಪರೀಕ್ಷೆ ಬರೆದು ಶೌರ್ಯ

ಮೆರೆದ ಬಾಲಬಾಲೆಯರೇ
ಅಂಕದ ಅಂಕೆಗೆ ಎಂದೂ ಸಿಲುಕದಿರಿ,
ಪಾಲಕರೇ, ಅವರು ಗೆದ್ದರೂ ಸೋತರೂ
ನಿಮ್ಮ ಒಲವಿನ ಪುಷ್ಪಗಳೇ...!

-ಹರೀಶ್ ಕುಮಾರ್ ಎಸ್., ಕೆ.ಎಂ.ದೊಡ್ಡಿ

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.