ಕೊರೊನಾದ ಆತಂಕದಲ್ಲೂ
ಪರೀಕ್ಷೆ ಬರೆದು ಶೌರ್ಯ
ಮೆರೆದ ಬಾಲಬಾಲೆಯರೇ
ಅಂಕದ ಅಂಕೆಗೆ ಎಂದೂ ಸಿಲುಕದಿರಿ,
ಪಾಲಕರೇ, ಅವರು ಗೆದ್ದರೂ ಸೋತರೂ
ನಿಮ್ಮ ಒಲವಿನ ಪುಷ್ಪಗಳೇ...!
-ಹರೀಶ್ ಕುಮಾರ್ ಎಸ್., ಕೆ.ಎಂ.ದೊಡ್ಡಿ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.