ADVERTISEMENT

ದೇವರ ಮೊರೆ...!?

​ಪ್ರಜಾವಾಣಿ ವಾರ್ತೆ
Published 23 ಡಿಸೆಂಬರ್ 2019, 15:17 IST
Last Updated 23 ಡಿಸೆಂಬರ್ 2019, 15:17 IST

ರಾಜ್ಯ ಮುಜರಾಯಿ ಇಲಾಖೆಯುಅನುದಾನವನ್ನು ಮರುಹಂಚಿಕೆ ಮಾಡಿ, ಆಡಳಿತಾರೂಢ ಪಕ್ಷದ ಶಾಸಕರು ಪ್ರತಿನಿಧಿಸುವ ಕ್ಷೇತ್ರಗಳಿಗೆ ಹೆಚ್ಚು ಅನುದಾನ ಕೊಡಮಾಡಿದೆ ಎಂದು ವರದಿಯಾಗಿದೆ (ಪ್ರ.ವಾ., ಡಿ. 19). ದೇವರಿಗೆ ಹಣ ಹಂಚಿಕೆಯಲ್ಲೂ ‘ರಾಜಕೀಯ’! ಇಲ್ಲಿ ಅನುದಾನ ಪಡೆಯದ ದೇವಳದ ದೇವರೇ ಸತ್ಯವಂತ. ಏಕೆಂದರೆ ಆ ದೇವರುಗಳಿಗೆ ‘ರಾಜಕೀಯ’ದ ಹಂಗಿಲ್ಲ ತಾನೆ? ಓ ದೇವ ಕ್ಷಮಿಸು. ಮೊರೆ ಇಟ್ಟಾಗ ಆಶೀರ್ವದಿಸುವ ನಿನಗೇ ಇಂತಹ ಅವಸ್ಥೆ! ನೀನಾರಲ್ಲಿ ಮೊರೆ ಇಡುವೆಯೋ?

ನಗರ ಗುರುದೇವ್ ಭಂಡಾರ್ಕರ್,ಹೊಸನಗರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT