ADVERTISEMENT

ರಾಜ್ಯ ತಂಡಕ್ಕೆ ವೇದಾ ಸಾರಥ್ಯ

​ಪ್ರಜಾವಾಣಿ ವಾರ್ತೆ
Published 10 ಅಕ್ಟೋಬರ್ 2019, 19:45 IST
Last Updated 10 ಅಕ್ಟೋಬರ್ 2019, 19:45 IST
ವೇದಾ ಕೃಷ್ಣಮೂರ್ತಿ
ವೇದಾ ಕೃಷ್ಣಮೂರ್ತಿ   

ಬೆಂಗಳೂರು: ಅನುಭವಿ ಆಟಗಾರ್ತಿ ವೇದಾ ಕೃಷ್ಣಮೂರ್ತಿ ಅವರು ಇದೇ ತಿಂಗಳ 14ರಿಂದ 23ರವರೆಗೆ ಮುಂಬೈಯಲ್ಲಿ ನಡೆಯುವ ಅಂತರರಾಜ್ಯ ಮಹಿಳಾ ಟ್ವೆಂಟಿ–20 ಕ್ರಿಕೆಟ್‌ ಟೂರ್ನಿಯಲ್ಲಿ ಕರ್ನಾಟಕ ಸೀನಿಯರ್‌ ತಂಡವನ್ನು ಮುನ್ನಡೆಸಲಿದ್ದಾರೆ.

ದಿವ್ಯಾ ಜ್ಞಾನಾನಂದ ಅವರಿಗೆ ಉಪನಾಯಕಿಯ ಜವಾಬ್ದಾರಿ ನೀಡಲಾಗಿದೆ.

ತಂಡ ಇಂತಿದೆ: ವೇದಾ ಕೃಷ್ಣಮೂರ್ತಿ (ನಾಯಕಿ), ದಿವ್ಯಾ ಜ್ಞಾನಾನಂದ (ಉಪ ನಾಯಕಿ), ರಕ್ಷಿತಾ ಕೃಷ್ಣಪ್ಪ, ವಿ.ಆರ್‌.ವನಿತಾ, ಸಿ.ಪ್ರತ್ಯೂಷಾ, ಸಂಜನಾ ಬಾಟ್ನಿ (ವಿಕೆಟ್‌ ಕೀಪರ್‌), ಶುಭಾ ಸತೀಶ್‌, ಮೋನಿಕಾ ಪಟೇಲ್‌, ಪುಷ್ಪಾ ಕಿರೇಸೂರ್‌, ಆಕಾಂಕ್ಷಾ ಕೊಹ್ಲಿ, ವಿ.ಚಂದು, ಸಹನಾ ಎಸ್‌.ಪವಾರ್‌, ಶ್ರೇಯಾಂಕ ಪಾಟೀಲ, ಸಿಮ್ರನ್‌ ಹೆನ್ರಿ ಮತ್ತು ಪ್ರತ್ಯೂಷಾ ಕುಮಾರ್‌ (ವಿಕೆಟ್‌ ಕೀಪರ್‌).

ADVERTISEMENT

ಮುಖ್ಯ ಕೋಚ್‌: ಮಮತಾ ಮಾಬೆನ್‌.

ಸಹಾಯಕ ಕೋಚ್: ರಚೆಲ್‌ ವಿನೋದ್‌ ಶೆಟ್ಟಿ, ಫಿಸಿಯೊ: ಹೃಂದಾ, ಟ್ರೈನರ್‌: ಬಿ.ಹಿತೈಶಿ, ವಿಡಿಯೊ ವಿಶ್ಲೇಷಕಿ: ಮಾಲಾ ರಂಗಸ್ವಾಮಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.