ADVERTISEMENT

ಕ್ವಾರ್ಟರ್ ಫೈನಲ್‌ ಮೊದಲ ಗುರಿ: ಮನಪ್ರೀತ್‌ ಸಿಂಗ್

ಪಿಟಿಐ
Published 15 ನವೆಂಬರ್ 2018, 17:19 IST
Last Updated 15 ನವೆಂಬರ್ 2018, 17:19 IST
ಮನಪ್ರೀತ್‌
ಮನಪ್ರೀತ್‌   

ಭುವನೇಶ್ವರ: ವಿಶ್ವ ಕಪ್ ಹಾಕಿಯಲ್ಲಿ ಕ್ವಾರ್ಟರ್ ಫೈನಲ್‌ ಹಂತಕ್ಕೆ ತಲುಪುವುದು ನಮ್ಮ ಮೊದಲ ಆದ್ಯತೆ ಎಂದು ಭಾರತ ತಂಡದ ನಾಯಕ ಮನಪ್ರೀತ್‌ ಸಿಂಗ್ ಹೇಳಿದರು.

ಇದೇ 28ರಿಂದ ಇಲ್ಲಿನ ಕಳಿಂಗ ಕ್ರೀಡಾಂಗಣದಲ್ಲಿ ನಡೆಯಲಿರುವ ವಿಶ್ವಕಪ್‌ ಟೂರ್ನಿಗೆ ಭಾರತ ತಂಡ ಸಿದ್ಧತೆ ಆರಂಭಗೊಳಿಸಿದೆ. ಅಭ್ಯಾಸದ ನಡುವೆ ಗುರುವಾರ ಸುದ್ದಿಸಂಸ್ಥೆಯ ಜೊತೆ ಮಾತನಾಡಿದ ಮನಪ್ರೀತ್‌ ಸಿಂಗ್‌ ‘ಗುಂಪು ಹಂತದ ಎಲ್ಲ ಪಂದ್ಯದಲ್ಲಿ ಗೆಲುವು ಸಾಧಿಸುವ ಭರವಸೆ ಇದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT